![IMPS ಹಣ ವರ್ಗಾವಣೆಗೆ ಹೊಸ ನಿಯಮ! ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ IMPS new rules](https://i0.wp.com/news18.vidyamana.com/wp-content/uploads/2024/02/IMPS-new-rules.jpg?fit=1280%2C720&ssl=1)
Information
![ರೈತರೇ ನಿಮಗೆ ಈ ಕೃಷಿ ಬಗ್ಗೆ ಗೊತ್ತಾ? ಈ ಹಣ್ಣಿನಿಂದ ಅತಿ ಬೇಗ ಶ್ರೀಮಂತರಾಗಬಹುದು dragon fruit farming](https://i0.wp.com/news18.vidyamana.com/wp-content/uploads/2024/02/dragon-fruit-farming.jpg?resize=600%2C400&ssl=1)
ರೈತರೇ ನಿಮಗೆ ಈ ಕೃಷಿ ಬಗ್ಗೆ ಗೊತ್ತಾ? ಈ ಹಣ್ಣಿನಿಂದ ಅತಿ ಬೇಗ ಶ್ರೀಮಂತರಾಗಬಹುದು
ನಮಸ್ತೆ ಕರುನಾಡು, ಪ್ರಸ್ತುತ ದಿನಗಳಲ್ಲಿ ಕೃಷಿ ಇಳಿಮುಖವಾಗುತ್ತಿರುವುದು ಸಹಜವಾಗಿ ಕಾಣಿಸುತ್ತಿದೆ. ಬತ್ತಿ ಹೋಗುತ್ತಿರುವ ಬೋರ್ರ್ವೆಲ್ ಗಳು, ರೋಗರುಜಿನಗಳಿಂದ ಕೈಗೆ ಸಿಗದ ಬೆಳೆಗಳು, ಹಲವರಿಗೆ ಅತಿಯಾದ ಸಾಲದ ಒತ್ತಡ, ಇವೆಲ್ಲವೂ ರೈತರಿಗೆ ಕೃಷಿಯ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕ್ಷೀಣಿಸಲು ಕಾರಣವಾಗುತ್ತಿದೆ. ಇಂತಹ ಹಲವು ಸಮಸ್ಯೆಗೆ ಖಂಡಿತ ಪರಿಹಾರ ದೊರಕುವ ಬೆಳೆ ಎಂದರೆ? ಅದುವೇ ಡ್ರಾಗನ್ ಹಣ್ಣಿನ ಬೆಳೆ. ಈ ಬೆಳೆಯನ್ನು ಬೆಳೆಯುವುದು ಹೇಗೆ? ಇದರಿಂದ ನಿಮಗೆ ಆಗುವ ಲಾಭಗಳು ಏನು ಎನ್ನುವುದನ್ನು ನಾವು ನಿಮಗೆ ಈ ಲೇಖನದ…
![2023-24 ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ! SSLC Preparatory Exam time table](https://i0.wp.com/news18.vidyamana.com/wp-content/uploads/2024/02/SSLC-Preparatory-Exam-time-table.jpg?resize=600%2C400&ssl=1)
2023-24 ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ!
ನಮಸ್ತೆ ಕರುನಾಡು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ವೇಳಾಪಟ್ಟಿ ಪ್ರಕಟವಾಗಿದೆ. ಫೆಬ್ರವರಿ 26 ರಿಂದ SSLC ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗುತ್ತದೆ, ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ. 26-02-2024 : ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT) ಹಾಗೂ ಸಂಸ್ಕೃತ 27-02-2024 : ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ ಫೆಬ್ರವರಿಯಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ…
![ದಿಢೀರ್ ಇಳಿಕೆ ಕಂಡ ಇಂಧನ ಬೆಲೆ; ವಾಹನ ಸವಾರರಿಗೆ ಸಿಕ್ತು ಗುಡ್ ನ್ಯೂಸ್ Fuel prices have come down](https://i0.wp.com/news18.vidyamana.com/wp-content/uploads/2024/02/Fuel-prices-have-come-down.jpg?resize=600%2C400&ssl=1)
ದಿಢೀರ್ ಇಳಿಕೆ ಕಂಡ ಇಂಧನ ಬೆಲೆ; ವಾಹನ ಸವಾರರಿಗೆ ಸಿಕ್ತು ಗುಡ್ ನ್ಯೂಸ್
ನಮಸ್ತೆ ಕರುನಾಡು, ಮೇ 2022ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಹೆಚ್ಚುತ್ತಿರುವ ತೈಲ ಬೆಲೆಗಳು ಜನರ ಜೇಬಿನ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು ಆದರೆ, ಈ ಹೊರೆಯಿಂದ ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆಯಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದಿದೆ ಈ ಬದಲಾವಣೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಕಚ್ಚಾ ತೈಲದ ಬೆಲೆಯಲ್ಲಿ ನಿರಂತರ ಇಳಿಕೆಯ ಪರಿಣಾಮ ತೈಲ ಬೆಲೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ….
![ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ.! ಮತ್ತೆ ಎಣ್ಣೆ ಬೆಲೆ ಏರಿಸಲಿರುವ ಬಜೆಟ್ liquor price hike](https://i0.wp.com/news18.vidyamana.com/wp-content/uploads/2024/01/liquor-price-hike.jpg?resize=600%2C400&ssl=1)
ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ.! ಮತ್ತೆ ಎಣ್ಣೆ ಬೆಲೆ ಏರಿಸಲಿರುವ ಬಜೆಟ್
ನಮಸ್ತೆ ಕರುನಾಡು, ಮದ್ಯ ಪ್ರಿಯರಿಗೆ ಇದೀಗ ನುಂಗಲಾಗದ ತುತ್ತೊಂದು ಬಂದಿದೆ ಅದುವೇ ಕೇಂದ್ರ ಸರ್ಕಾರದ ಮದ್ಯಂತರ ಬಜೆಟ್. ಹೌದು ಈ ಬಜೆಟ್ ನಿಂದ ದೇಶದ್ಯಾಂತ ಇರುವ ಮದ್ಯಪ್ರಿಯರಿಗೆ ಸಂಕಷ್ಟಗಳು ಉಂಟಾಗಿದೆ. ಈ ಬಾರಿಯ ಬಜೆಟ್ ನಿಂದ ಅಲ್ಕೋಹಾಲ್ ಬೆಲೆಯು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ, ಹಾಗಾದ್ರೆ ಈ ರೀತಿ ಆಗುವುದು ಸತ್ಯನಾ ಎನ್ನುವ ಸಂಪೂರ್ಣ ವಿವರವನನು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ ಮತ್ತು ನಿಮ್ಮ…
![ಬಜೆಟ್ ಮಂಡನೆಯಲ್ಲಿ ದೊಡ್ಡ ಘೋಷಣೆ: ಈ ಎಲ್ಲ ನಿಯಮಗಳಲ್ಲಿ ಭಾರೀ ಬದಲಾವಣೆ Change in rules in budget presentation](https://i0.wp.com/news18.vidyamana.com/wp-content/uploads/2024/01/Change-in-rules-in-budget-presentation.jpg?resize=600%2C400&ssl=1)
ಬಜೆಟ್ ಮಂಡನೆಯಲ್ಲಿ ದೊಡ್ಡ ಘೋಷಣೆ: ಈ ಎಲ್ಲ ನಿಯಮಗಳಲ್ಲಿ ಭಾರೀ ಬದಲಾವಣೆ
ನಮಸ್ತೆ ಕರುನಾಡು, ಫೆಬ್ರುವರಿ ತಿಂಗಳಲ್ಲಿ ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಫಾಸ್ಟ್ ಟ್ಯಾಗ್ ಮತ್ತಿತರ ನಿಯಮಗಳಲ್ಲಿ ಭಾರೀ ಬದಲಾವಣೆಯಾಗಲಿದೆ. ಯೂನಿಯನ್ ಬಜೆಟ್ ಅನ್ನು ವರ್ಷದ ಎರಡನೇ ತಿಂಗಳ ಫೆಬ್ರವರಿಯಲ್ಲಿ ಮಂಡಿಸಲಾಗುತ್ತದೆ. ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ಜನ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಬಜೆಟ್ ಅನ್ನು ವರ್ಷದ ಎರಡನೇ ತಿಂಗಳ ಫೆಬ್ರವರಿಯಲ್ಲಿ ಮಂಡಿಸಲಾಗುತ್ತದೆ. ಗ್ಯಾಸ್ ಸಿಲಿಂಡರ್, ಫಾಸ್ಟ್ ಟ್ಯಾಗ್ ಇತ್ಯಾದಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಪ್ರತಿ ತಿಂಗಳು ಕೊನೆಗೊಳ್ಳುತ್ತಿದ್ದಂತೆ ಮತ್ತು ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಸರ್ಕಾರವು ಕೆಲವು ಕ್ಷೇತ್ರಗಳಲ್ಲಿ ಕೆಲವು ಬದಲಾವಣೆಗಳನ್ನು…
![ಫೆಬ್ರವರಿಯಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ ಇಲ್ಲಿದೆ february bank holiday list](https://i0.wp.com/news18.vidyamana.com/wp-content/uploads/2024/01/february-bank-holiday-list-2-1.jpg?resize=600%2C400&ssl=1)
ಫೆಬ್ರವರಿಯಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ ಇಲ್ಲಿದೆ
ನಮಸ್ತೆ ಕರುನಾಡು, ಈ ಬಾರಿ ಫೆಬ್ರವರಿ ತಿಂಗಳು 29 ದಿನಗಳನ್ನು ಹೊಂದಿದೆ. ಆದಾಗ್ಯೂ, ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸಂಬಂಧಿತ ಸೇವೆಗಳು ರಜಾದಿನಗಳಲ್ಲಿ ಮೊದಲಿನಂತೆ ಮುಂದುವರಿಯುತ್ತದೆ. ಫೆಬ್ರವರಿಯಲ್ಲಿ, ಬ್ಯಾಂಕುಗಳು 11 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಇದು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳನ್ನು ಒಳಗೊಂಡಿದೆ. ಬ್ಯಾಂಕ್ ರಜಾದಿನಗಳು : ವರ್ಷದ ಎರಡನೇ ತಿಂಗಳು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವುದರಿಂದ, ಫೆಬ್ರವರಿ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ. ಫೆಬ್ರವರಿಯಲ್ಲಿ, ಬ್ಯಾಂಕುಗಳು 11 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಇದು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳನ್ನು ಒಳಗೊಂಡಿದೆ. ಪ್ರತಿ…
![ಸ್ವಂತ ಮನೆ ನಿರ್ಮಾಣ ಮಾಡಿ: ಜನರ ಖಾತೆಗೆ ಸರ್ಕಾರದಿಂದ ₹1.20 ಲಕ್ಷ ಜಮಾ pradhan mantri awas yojana list kannada](https://i0.wp.com/news18.vidyamana.com/wp-content/uploads/2024/01/pradhan-mantri-awas-yojana-list-kannada.jpg?resize=600%2C400&ssl=1)
ಸ್ವಂತ ಮನೆ ನಿರ್ಮಾಣ ಮಾಡಿ: ಜನರ ಖಾತೆಗೆ ಸರ್ಕಾರದಿಂದ ₹1.20 ಲಕ್ಷ ಜಮಾ
ನಮಸ್ತೆ ಕರುನಾಡು, ಭಾರತದಲ್ಲಿ ಇಂದಿಗೂ ಸ್ವಂತ ಮನೆ ಇಲ್ಲದ ಅನೇಕ ಜನರಿದ್ದಾರೆ. ಅವರು ಇನ್ನೂ ರಸ್ತೆಬದಿಯಲ್ಲಿ ಅಥವಾ ಕಚ್ಚೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಬಡವರಿಗೆ ಶಾಶ್ವತ ಮನೆಗಳನ್ನು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ಅನೇಕ ಬಡ ಕುಟುಂಬಗಳು ಶಾಶ್ವತ ಮನೆ ನಿರ್ಮಿಸುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿವೆ ಏಕೆಂದರೆ ಅನೇಕ ಕುಟುಂಬಗಳು ಕಡಿಮೆ ಆದಾಯವನ್ನು ಹೊಂದಿದ್ದು, ಅಂತವರಿಗಾಗಿಯೇ ಸರ್ಕಾರ ಇದೀಗ ಈ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯ…
![ಆಭರಣ ಪ್ರಿಯರಿಗೆ ಭರ್ಜರಿ ಕೊಡುಗೆ.! ಇಂದೇ ಖರೀದಿಸಿ gold price down today](https://i0.wp.com/news18.vidyamana.com/wp-content/uploads/2024/01/gold-price-down-today.jpg?resize=600%2C400&ssl=1)
ಆಭರಣ ಪ್ರಿಯರಿಗೆ ಭರ್ಜರಿ ಕೊಡುಗೆ.! ಇಂದೇ ಖರೀದಿಸಿ
ನಮಸ್ತೆ ಕರುನಾಡು, ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಆದಾಗ್ಯೂ, ಚಿನ್ನದ ದರವು ಅಂತರರಾಷ್ಟ್ರೀಯ ಬೆಳವಣಿಗೆಗಳು ಮತ್ತು ಬೇಡಿಕೆಯನ್ನು ಅವಲಂಬಿಸಿ ಬದಲಾಗುತ್ತದೆ. ಈ ಕ್ರಮದಲ್ಲಿ ಕಳೆದ ಹತ್ತು ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಏರಿಳಿತ ಕಂಡ ಚಿನ್ನದ ದರ ಇಂದು ಆಕರ್ಷಕವಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದ್ರೆ ಇಂದು (ಜನವರಿ 31) ಚಿನ್ನದ ಬೆಲೆಯು ಯಾವುದೇ ಬದಲಾವಣೆಯಾಗಿಲ್ಲ. ಇಂದಿನ ದರಗಳು ಸ್ಥಿರವಾಗಿವೆ ಇದೆ. ಈ ಬಗ್ಗೆ ನೀವು ಹೆಚ್ಚಿನ ಮಾಹಿತಯನ್ನು ಪಡೆಯಲು ಈ ಮಾಹಿತಿಯನ್ನು ಅನುಸರಿಸಿ. ಚಿನ್ನ…
![ಬಜೆಟ್ ಭಾಗ್ಯ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹300 ಇಳಿಕೆ; ಸಬ್ಸಿಡಿ ಕೂಡ ಹೆಚ್ಚಳ india budget announced gas cylinder price down](https://i0.wp.com/news18.vidyamana.com/wp-content/uploads/2024/01/india-budget-announced-gas-cylinder-price-down.jpg?resize=600%2C400&ssl=1)
ಬಜೆಟ್ ಭಾಗ್ಯ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹300 ಇಳಿಕೆ; ಸಬ್ಸಿಡಿ ಕೂಡ ಹೆಚ್ಚಳ
ನಮಸ್ತೆ ಕರುನಾಡು, ಕೇಂದ್ರ ಸರ್ಕಾರವು 2024 ರಲ್ಲಿ ದೇಶದ ಮದ್ಯಂತರ ಬಜೆಟ್ ಅನ್ನು ಮಂಡಿಸುತ್ತಿದೆ, ದೇಶ ಅನೇಕ ಸಮಸ್ಯೆಗಳಿಗೆ ಈ ಬಾರಿಯ ಬಜೆಟ್ನಲ್ಲಿ ಎಷ್ಟು ಹಣವನನು ಮಿಸಲು ಇಡಲಿದೆ ಎನ್ನುವುದನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹಂಬಲಿಸುತ್ತಿದ್ದಾನೆ. ಹಾಗಿರುವಾಗ ಇದೀಗ ಕೇಂದ್ರ ಸರ್ಕಾರವು ದೇಶದ ಸಮಸ್ಯೆಗಳಲ್ಲಿ ಒಂದಾದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಹುತೇಕ ಇಳಿಕೆ ಮಾಡುವುದಾಗಿ ಹೇಳಿಕೆ ನೀಡಿದೆ. ಉಜ್ವಲ ಯೋಜನೆಯಡಿ ನೀಡಲಾಗುವ ಸಬ್ಸಿಡಿ ಹಣವನನ್ನು ಸಹ ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ, ಹಾಗಾದ್ರೆ ಈ ಬಾರಿಯ ಬಜೆಟ್…
![ಫೆಬ್ರವರಿ 1 ರಿಂದ 6 ಪ್ರಮುಖ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿವೆ? february rules](https://i0.wp.com/news18.vidyamana.com/wp-content/uploads/2024/01/february-rules.jpg?resize=600%2C400&ssl=1)
ಫೆಬ್ರವರಿ 1 ರಿಂದ 6 ಪ್ರಮುಖ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿವೆ?
ನಮಸ್ತೆ ಕರುನಾಡು, ಜನವರಿ ತಿಂಗಳು ಕೆಲವೇ ದಿನಗಳಲ್ಲಿ ಮುಗಿದು ಫೆಬ್ರವರಿ ತಿಂಗಳು ಬರಲಿದೆ. ಈ 6 ಪ್ರಮುಖ ನಿಯಮಗಳು ಫೆಬ್ರವರಿ 1, 2024 ರಿಂದ ಬದಲಾಗುತ್ತಿವೆ. ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಫೆಬ್ರವರಿ 1 ರ ಮೊದಲು ನೀವು ತಿಳಿದುಕೊಳ್ಳಬೇಕಾದ 6 ನಿಯಮಗಳು ಯಾವುವು? ಈ 6 ಪ್ರಮುಖ ನಿಯಮಗಳು ಫೆಬ್ರವರಿ 1, 2024 ರಿಂದ ಬದಲಾಗುತ್ತಿವೆ. ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಹಿಂತೆಗೆದುಕೊಳ್ಳುವ ನಿಯಮಗಳು: ಭಾಗಶಃ ವಾಪಸಾತಿಗೆ ಸಂಬಂಧಿಸಿದಂತೆ…